ಓದು ಬಜಾರ್

ಓದಿ ಇಲ್ಲಾ ಓಡಿ…

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು..

dscn4100-copydscn4078-copy

dscn4095-copy

dscn4083-copyನಾಗತಿಹಳ್ಳಿ ರಮೇಶ್ ಇತ್ತೀಚಿಗೆ ‘ಸಮುದ್ರ ಮತ್ತು ಮಳೆ’ ಕವನ ಸಂಕಲನ ತಂದರು. ಅದರ ಮುಖಪುಟದಿಂದ ಆರಂಭಿಸಿ ಇಡೀ ಪುಸ್ತಕವನ್ನು ಆವರಿಸಿದ್ದು ಅವರ ತಾಯಿ ಪ್ರೀತಿ. ನಾಗತಿಹಳ್ಳಿ ನೀಲಗಿರಿ ಪದದ ಕೆಂಪಕ್ಕ ರಮೇಶ್ ಅವರ ತಾಯಿ. ಈ ಸಂಕಲನ ನನ್ನ ತಾಯಿ ಅಲ್ಲದೆ ಇನ್ನಾರು ಬಿಡುಗಡೆ ಮಾಡಲು ಅರ್ಹರು ಎಂದು ಅನಿಸಿದ್ದೇ ನಾಗತಿಹಳ್ಳಿ ಪುಸ್ತಕದ ಗಂಟಿನ ಸಮೇತ ಊರಿಗೆ ಹೊರಟರು. ಆ ತಾಯಿ ಬಿಡುಗಡೆ ಮಾಡಿ ಸಂಭ್ರಮಿಸಿದ ಪರಿ ಇಲ್ಲಿದೆ….

January 15, 2009 - Posted by odubazar | ಬುಕ್ ಬಜಾರ್ | | 2 Comments

2 Comments »

  1. aaha! ishtavaythu ee hosa-aathmeeya prayoga..

    Comment by Sushrutha | January 15, 2009 | Reply

  2. ನಾಗತಿಹಳ್ಳಿ ರಮೇಶ್ ಅಂದ್ರೆನೇ ಬೇರೆ ಬಿಡಿ, ಒಳ್ಳೆ ಕೆಲಸ ಮಾಡಿದ್ದಾನೆ,.
    ಶ್ರೀನಿವಾಸಗೌಡ
    ನ್ಯೂ ಡೆಲ್ಲಿ

    Comment by srinivasagowda | March 11, 2009 | Reply


Leave a comment