ಓದು ಬಜಾರ್

ಓದಿ ಇಲ್ಲಾ ಓಡಿ…

ಗುಜರಾತಿನ ಹೊಸ ದನಿ ದರ್ಶಿನಿ

ಗುಜರಾತಿನ ಹೊಸ ದನಿ ದರ್ಶಿನಿ ದಾದಾವಾಲಾ ಬೆಂಗಳೂರಿನಲ್ಲಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರವಾಸ ಅಧ್ಯಯನ ಯೋಜನೆಯ ಅಂಗವಾಗಿ ಇಲ್ಲಿದ್ದ ದರ್ಶಿನಿ ಮೇಫ್ಲವರ್ ಮೀಡಿಯಾ ಹೌಸ್ ನ ಅಂಗಳದಲ್ಲಿ ಜೋಗಿ ಎಚ್ ಎನ್ ಆರತಿ ಜೊತೆಗೂಡಿ ಕವಿತೆಗಳನ್ನು ವಾಚಿಸಿದರು. ಮಮತಾ ಸಾಗರ್ ದರ್ಶಿನಿ ಕವಿತೆಗಳನ್ನು ಕನ್ನಡಕ್ಕಿಳಿಸಿದರು

img_0592

img_0552 img_0613

img_0537

img_0562 img_0540

img_0550 img_0587

img_0598 img_0588

img_0618

March 26, 2009 Posted by odubazar | ಬುಕ್ ಬಜಾರ್, ಮೇಫ್ಲವರ್ | | 1 Comment

ಅವರು ಹೆಜ್ಜೆ ಹಾಕಿದ್ದು ಜಲಿಯನ್ ವಾಲಾಬಾಗ್ ಕಡೆಗೆ

ದೆಹಲಿಯಲ್ಲಿ Tv9 ಚಾನಲ್ ನ ಮುಖ್ಯಸ್ಥರಾಗಿರುವ ಶಿವಪ್ರಸಾದ್ ಟಿ ಆರ್ ಅವರು ಸದಾ ತಮ್ಮೊಳಗಿನ ಬರಹಗಾರನನ್ನು ಜೀವಂತವಾಗಿಟ್ಟಿದ್ದಾರೆ. ಚಂದ್ರಯಾನದ ವರದಿ ಮಾಡಿದ ಬೆನ್ನಿಗೇ ಅದನ್ನು ಅಚ್ಚುಕಟ್ಟಾಗಿ ಪುಸ್ತಕ ರೂಪದಲ್ಲೂ ತಂದರು.

ನಂತರ ಅವರು ಹೆಜ್ಜೆ ಹಾಕಿದ್ದು ಜಲಿಯನ್ ವಾಲಾಬಾಗ್ ಕಡೆಗೆ. ಅದನ್ನು ದೃಶ್ಯ ಮಾಧ್ಯಮಕ್ಕೆ ತಂದ ಬೆನ್ನಲ್ಲೇ ಪುಸ್ತಕವಾಗಿಯೂ ರೂಪಿಸಿದ್ದಾರೆ. ಜಲಿಯನ್ ವಾಲಾಬಾಗ್ ದುರಂತಕ್ಕೆ ಈಗ ೯೦ ವರ್ಷ.

ಈ ಪುಸ್ತಕ ಆ ನೆನಪುಗಳನ್ನು ಹೊತ್ತು ಬೆಂಗಳೂರಿನಲ್ಲಿ ಎಪ್ರಿಲ್ ೧೩ ರಂದು ಬಿಡುಗಡೆಯಾಗುತ್ತಿದೆ.

jallianwala-bagh1jallianwala-bagh2

March 26, 2009 Posted by odubazar | ಬುಕ್ ಬಜಾರ್ | | 1 Comment