ವಿಷಯದ ವಿವರಗಳಿಗೆ ದಾಟಿರಿ
ನವೆಂಬರ್ 5, 2010 / odubazar

ಬಿಡುಗಡೆಯಾಯಿತು ‘ ನನ್ನ ತಮ್ಮ ಶಂಕರ’

ಬೆಂಗಳೂರಿನ ಜಯನಗರದ ಟೋಟಲ್ ಕನ್ನಡ ಡಾ.ಕಾಂ ಪುಸ್ತಕಮಳಿಗೆಯಲ್ಲಿ ಇಂದು ಅನಂತನಾಗ್ ಅವರು ಬರೆದ ‘ನನ್ನ ತಮ್ಮ ಶಂಕರ’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು . ಕವಿ ಜಯಂತ್ ಕಾಯ್ಕಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು . ಆ ಕಾರ್ಯಕ್ರಮ ಶಿವೂ.ಕೆ ಅವರ ಕ್ಯಾಮರ ಕಣ್ಣಿನಲ್ಲಿ ಕಾಣಿಸಿದ್ದು ಹೀಗೆ..

ನಿಮ್ಮ ಟಿಪ್ಪಣಿ ಬರೆಯಿರಿ