ವಿಷಯದ ವಿವರಗಳಿಗೆ ದಾಟಿರಿ
ಆಗಷ್ಟ್ 27, 2010 / odubazar

ವಿಡಂಬಾರಿ ಕಂಡಿದ್ದು…

ಕುಂದಾಪುರದ ಭಂಡಾರ್ಕ್ರಾರ್ಸ್ ಕಲಾ, ವಿಜ್ಞಾನ ಮಹಾ ವಿದ್ಯಾಲಯದಲ್ಲಿ ‘ವಿಡಂಬಾರಿ  ಕಂಡಿದ್ದು’ ಪುಸ್ತಕ ಬಿಡುಗಡೆ ಸಮಾರಂಭದ ಒಂದು ನೋಟ ಇಲ್ಲಿದೆ. ಈ ಕಾರ್ಯಕ್ರಮದಲ್ಲಿ ಡಾ.ಭಾಸ್ಕರ ಮಯ್ಯ, ಡಾ.ವಿಠಲ ಭಂಡಾರಿ ಕೆರೆಕೋಣ,ಭಾಗವಹಿಸಿದ್ದರು.ಪ್ರೊ. ಚಂದ್ರಶೇಖರ ದೋಮ ಅಧ್ಯಕ್ಷತೆ ವಹಿಸಿದ್ದರು

ನಿಮ್ಮ ಟಿಪ್ಪಣಿ ಬರೆಯಿರಿ