ವಿಷಯದ ವಿವರಗಳಿಗೆ ದಾಟಿರಿ
ಆಗಷ್ಟ್ 17, 2010 / odubazar

ಎಣ್ಮಕಜೆ ಹಾಗೂ ದೇವಕಾರಿಗೆ ಭೇಟಿ

ಇಬ್ಬರು ಪತ್ರಕರ್ತರ ಎರಡು ಪುಸ್ತಕಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಸತೀಶ್ ಚಪ್ಪರಿಕೆ ಅವರ ದೇವಕಾರು ಬಾಲಕೃಷ್ಣ ಹೊಸಂಗಡಿ (ಈಗ ಉಪನ್ಯಾಸಕರು) ಅವರ ಅನುವಾದ ಎಣ್ಮಕಜೆ . ಅಂಕಿತಾ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ. ಡಿ ಸಿ ನಾಗೇಶ್ ಕಣ್ಣಲ್ಲಿ ಈ ಸಮಾರಂಭ ಹೀಗಿತ್ತು-

ನಿಮ್ಮ ಟಿಪ್ಪಣಿ ಬರೆಯಿರಿ